Saturday, June 27, 2009

ಕಡಲ ದಡದಲ್ಲಿ ಮುಂದುವರಿದ ನಡಿಗೆ










ಪಡುಬಿದ್ರೆ ದಾಟಿ ಉಚ್ಚಿಲದ ಬಳಿ ಕಡಲಿನಿಂದ ನೀರು ಕೊಂಡೊಯ್ದು, ಬಳಿಕ ವಾಪಾಸು ವಿಷಕಾರಿ ತ್ಯಾಜ್ಯವನ್ನು ಕಡಲಿಗೇ ಬಿಡುವ ನಾಗಾರ್ಜುನ ಕಂಪನಿಯವರ ಪೈಪ್ ಲೈನ್ ಕಾಮಗಾರಿ ಭರದಿಂದ ಸಾಗಿದೆ. ನೋಡುವ ಕರ್ಮ, ದುರಂತ ನಮ್ಮದು!



ಕಡಲಿನಲ್ಲಿ ಬಂಡೆಗಳ ರಾಶಿ, ತೆರೆಗಳು ಓಡಿ ಬಂದು, ಬಂಡೆಗೆ ಬಡಿದು ಹಾರಿ ಸಂಭ್ರಮಿಸುವುದನ್ನು ನೊಡುವ ಕಣ್ಣುಗಳ ನಮ್ಮವು!

2 comments:

ಸಾಗರದಾಚೆಯ ಇಂಚರ said...

Good one, and touching photos too

ವಿನಾಯಕ ಭಟ್ಟ said...

ಇದೇನು ನಿನ್ನದು ಚಿತ್ರ ಕಾವ್ಯವೋ? ವಿಚಿತ್ರ ಕಾವ್ಯವೋ?